ಉಡುಪಿ: ಜಿಲ್ಲೆಯ ವಿವಿಧೆಡೆ ಕಳೆದ 4 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಗದ್ದೆಗಳಿಗೆ ನೀರು ನುಗ್ಗಿ ತೀವ್ರ ಬೆಳೆ ಹಾನಿಯಾಗಿದೆ. ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಕಲಿಯಾಲು ಎಂಬಲ್ಲಿ ಫಸಲು ಇದ್ದ ಗದ್ದೆಗೆ ನೀರು ತುಂಬಿ ಸುಮಾರು 10ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ.
https://bcsuddi.com/%e0%b2%a8%e0%b2%be%e0%b2%b3%e0%b3%86-%e0%b2%ac%e0%b2%9c%e0%b3%86%e0%b2%9f%e0%b3%8d-%e0%b2%ae%e0%b2%82%e0%b2%a1%e0%b2%a8%e0%b3%86-%e0%b2%ae%e0%b2%be%e0%b2%a1%e0%b2%b2%e0%b2%bf%e0%b2%b0/
ಮರ್ಕೋಡಿ ಹೊಳೆ, ಬಾಲಟ, ಕೋಲ್ಯಾ ನದಿಗಳು ಪಾಂಗಾಳ ಹೊಳೆಗೆ ಹೊಂದಿಕೊಂಡಿದ್ದು, ಭೀಕರ ಮಳೆಗೆ ತುಂಬಿ ಹರಿಯುತ್ತಿದೆ. ಈ ಹಿನ್ನಲೆ ಸ್ಥಳೀಯ ಪ್ರಧೇಶಗಳು ಜಲಾವೃತಗೊಂಡಿದ್ದು ನಾಗರೀಕರು ಭಯಭೀತರಾಗಿದ್ದಾರೆ.