LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಿಮ್ಮ ಏಳಿಗೆ ಪ್ರಗತಿ ಸಹಿಸದ ಶತ್ರುಗಳಿಗೆ ಅಷ್ಟಮಂಡಲ ಹಾಕುವ ಕಪ್ಪು ಕವಡೆಗಳಿಂದ ಶತ್ರುನಾಶ ಸರಳ ತಂತ್ರ ಮಾಡಬಹುದು!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ನಮಗೆ ಅಕ್ಕ ಪಕ್ಕದವರು ಯಾವ ರೀತಿಯಾಗಿ ಇರುತ್ತಾರೆ ಎಂದು ಭರಣಿಸಲು ಸಾಧ್ಯವಿಲ್ಲ ಆದರೆ ಅಕ್ಕಪಕ್ಕದಲ್ಲಿ ಇರುವಂತವರು ನಮ್ಮ ಜೊತೆಯಲ್ಲೇ ಇರುವಂತವರು ನಮ್ಮ ಶತ್ರುವಾದರೆ ಬಹಳಷ್ಟು ಸಮಸ್ಯೆ ನಮ್ಮಲ್ಲಿ ಎದುರಾಗುತ್ತದೆ ಹಾಗಾಗಿ ಈ ಎಲ್ಲರ ಬಗ್ಗೆ ಕೂಡ ನಾವು ಎಚ್ಚರವಹಿಸುವುದು ಬಹಳ ಒಳ್ಳೆಯದು ಎಚ್ಚರವಹಿಸುವ ವೇಳೆಗೆ ಯಾವ ರೀತಿಯಾದಂತಹ ನಾವು ವಿಧಾನವನ್ನು ಬಳಸುತ್ತೇವೆ ಮತ್ತು ಅದು ಯಾವ ರೀತಿಯಾದಂತಹ ಪ್ರತಿಫಲವನ್ನು ನಮಗೆ ನೀಡುತ್ತದೆ ಎಂಬುದನ್ನು ನಾವು ತಿಳಿದುಕೊಂಡು ಆನಂತರ ಎಲ್ಲ ವಿಧಾನವನ್ನು ಬಳಸಲು ಮುಂದಾಗಬೇಕು. ಮತ್ತು ಈ ರೀತಿಯಾದಂತಹ ವಿಧಾನವನ್ನು ಯಾವಾಗ ಬಳಸಬೇಕು ಎಂದು ಕೂಡ ಜ್ಞಾನವಿರಬೇಕು. ಹಾಗಾದರೆ ಯಾವ ಉಪಾಯವನ್ನು ಬಳಸುವುದರ ನಿಮಿತವಾಗಿ ನಮಗೆ ಈ ಒಳ್ಳೆಯದು ನೆನಪಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ ಹೌದು ನಮ್ಮ ಜೀವನದಲ್ಲಿ ನಮ್ಮ ಅಕ್ಕಪಕ್ಕ ಇರುವವರು ನಾವು ಮುಂದು ಸಾಗುತ್ತಿದ್ದೇವೆ ಒಳ್ಳೆಯ ಹಂತವನ್ನು ತಲುಪುತ್ತಿದ್ದೇನೆ ಎಂದು ಅಂದುಕೊಂಡಾಗಲೇ ನಮಗೆ ಆಗದಂತಹ ಕೆಟ್ಟ ದೃಷ್ಟಿಯನ್ನು ಮತ್ತು ಶತ್ರುಗಳ ಕಾಟವನ್ನು ಕೊಡಲು ಮುಂದಾಗುತ್ತಾರೆ.

ಆ ರೀತಿಯಾಗಿ ಅವರು ಕಾಟ ಕೊಡುವುದಕ್ಕೂ ಮೊದಲೇ ನಾವು ಬಹಳಷ್ಟು ಎಲ್ಲರಿಂದಲೂ ದೂರ ಇರುವುದು ಒಳ್ಳೆಯದು ಆದರೆ ನಾವು ಮನುಷ್ಯರು ಎಲ್ಲವನ್ನು ಕೂಡ ಸರಿಸಮತೋಲನ ಮಾಡಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಹಾಗಾಗಿ ಕೆಲವು ವಿಚಾರಗಳು ನಮ್ಮ ವೀಕ್ನೆಸ್ ಆಗಿರುತ್ತದೆ. ಇದರ ಜೊತೆಗೆ ಯಾರು ಯಾರು ಯಾವ ಯಾವ ಕೆಲಸ ಮಾಡುತ್ತಿರುತ್ತೇವೋ ಅದಕ್ಕೆ ವಿರುದ್ಧವಾಗಿಯೂ ಕೆಲವು ಕೆಟ್ಟ ದೃಷ್ಟಿಯಲ್ಲಿ ಮತ್ತು ಶತ್ರುವಿನಂತೆ ಕಾಟ ಕೊಡುವುದು ಪ್ರಾರಂಭ ಮಾಡಿಬಿಡುತ್ತಾರೆ ಆದರೆ ಅವೆಲ್ಲವನ್ನು ಜಯಿಸಲು ಕೂಡ ನಮ್ಮಲ್ಲಿ ಶಕ್ತಿ ಸಾಮರ್ಥ್ಯ ಬುದ್ಧಿ ಇವೆಲ್ಲವೂ ಕೂಡ ಇರಬೇಕು ಹಾಗಾಗಿ ಅಂತಹ ವಿಧಾನಗಳನ್ನು ಬಳಸುವ ಮೊದಲು ಕೂಡ ನಾವು ಯೋಚಿಸಿ ಯಾರ ಬಳಿ ಅದನ್ನು ನಾವು ಪ್ರಾರ್ಥಿಸುತ್ತೇವೆ ಆ ದೇವರ ಬಳಿ ಅದನ್ನು ಸರಿಯಾದ ರೀತಿಯಲ್ಲಿ ಪ್ರಾರ್ಥನೆ ಮಾಡುತ್ತಾ ಆ ವಿಧಾನವನ್ನು ಬಳಸಬೇಕು ಹಾಗಾದರೆ ಅಂತಹ ವಿಧಾನವಾದರೂ ಯಾವುದು ಎಂದು ನೋಡುವುದಾದರೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ನಾವು ನಮಗೆ ಬೇಕಾದಂತಹ ವಸ್ತುಗಳು ಯಾವುದೆಂದರೆ ಎಂಟು ಕವಡೆ ಅದು ಕೂಡ ಕಪ್ಪು ಮಿಶ್ರಿತವಾಗಿರುವಂತಹ ಕವಡೆ ಆಗಿರಬೇಕು ಒಂದು ಕಪ್ಪು ದಾರದ ಉಂಡೆ ಮತ್ತು ಕಪ್ಪು ಬಟ್ಟೆ ಮತ್ತು ವಿಭೂತಿ ಇಷ್ಟು ನಮಗೆ ಬೇಕಾಗಿರುವಂತಹ ಸಾಮಾಗ್ರಿಗಳು ಆಗಿವೆ ನಾವು ಕಪ್ಪು ಕವಡೆಯನ್ನು ಕೈಯಲ್ಲಿ ಹಿಡಿದುಕೊಂಡು ವೃಷಭ ರಾಯಾನಿಗೆ ಮೊದಲು ಬೇಡಲು ಮುಂದಾಗಬೇಕು ಮತ್ತು ಆ ರೀತಿಯಾಗಿ ಬೇಡುವ ಇದರಲ್ಲಿ ನಾವು ಸಿದ್ಧಿ ವಿನಾಯಕನಿಗೆ ಕೂಡ ಪ್ರಾರ್ಥನೆ ಸಲ್ಲಿಸುವುದು ಅತಿ ಮುಖ್ಯ ಆ ಸಂದರ್ಭದಲ್ಲಿ ನಾವು ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾ ನಾವು ನಮಗಿರುವಂತಹ ಸಮಸ್ಯೆಗಳನ್ನು ಆತನ ಬಳಿ ಹೇಳಿಕೊಳ್ಳುತ್ತಾ ಪರಿಹಾರ ಹುಡುಕಬೇಕು.

ಮತ್ತು ಇದನ್ನು ಬಳಸುವಾಗ ಬಹಳ ಎಚ್ಚರದಿಂದ ಇರಬೇಕು ಮತ್ತು ಈ ರೀತಿಯಾಗಿ ಬಳಸುವುದರಿಂದ ನಮಗೆ ಯಾವೆಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂಬ ಅರಿವು ನಮ್ಮಲ್ಲಿ ಇರಬೇಕು ಮತ್ತು ಶ್ರದ್ಧೆ ಭಕ್ತಿ ವಿನಯ ಇವುಗಳ ಮೂಲಕ ಕೂಡಿರುವಂತಹ ಉಪಾಯವಾಗಿರುವಂತಹ ಇದು ನಮಗಿರುವಂತಹ ಶತ್ರು ಕಾಟದ ಬಾಧೆಯನ್ನು ತಪ್ಪಿಸುತ್ತದೆ ಮತ್ತು ಇದನ್ನು ಸರಿಯಾಗಿ ಬಳಸುವುದರಿಂದ ನಮ್ಮ ಜೀವನ ಹಸ್ತವ್ಯಸ್ತವಾಗಿರುವುದು ಕೂಡ ಸರಿಯಾಗುತ್ತದೆ ಹಾಗಾಗಿ ಇದನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಸರಿಯಾದ ಕಡೆಯಲ್ಲಿ ಬಳಸುವುದು ಉತ್ತಮ. ಮತ್ತು ಸಿಟಿ ವಿನಾಯಕನಿಗೆ ಪ್ರಾರ್ಥಿಸಿ, ಆನಂತರ ಶರಭೀ ಶರಾಯನಿಗೆ ಅದನ್ನು ಸಲ್ಲಿಸಬೇಕು.

ವಿಶೇಷವಾಗಿ ಭಾನುವಾರ ದಿನದಂದು ಶರಭೇಶ್ವರಾಯನಿಗೆ ನಾಲ್ಕು ಕಾಲಿನಿಂದ ಆರು ಕಾಲು ಸಮಯದವರೆಗೂ ರಾಹುಕಾಲ ಇರುತ್ತದೆ ಮತ್ತು ಆ ಸಮಯದಲ್ಲಿ ಶರಭೇಶ್ವರನಿಗೆ ವಿಶೇಷವಾಗಿ ಅಷ್ಟ ಪಾದಗಳು ಇರುತ್ತದೆ ಹಾಗಾಗಿ ಅಷ್ಟಕವಣೆಗಳ ಮೂಲಕ ಅದನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ ನಮ್ಮ ದೇವಸ್ಥಾನ ಅಥವಾ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುತ್ತಾ ಬರಬೇಕು ಹೀಗೆ ಮಾಡುವುದರಿಂದ ನಮಗೆ ಶತ್ರು ಕಾಟ ಖಂಡಿತವಾಗಿಯೂ ನಮಗೆ ಸುಖ ಸಂತೋಷ ಹೆಚ್ಚುತ್ತದೆ ಮತ್ತು ಇದನ್ನು ನಾವು ಕೆಲಸ ಮಾಡುವ ಜಾಗದಲ್ಲಿ ಆದರೂ ಕೂಡ ಇಡಬಹುದು ಅದು ಯಾರಿಗೂ ಕೂಡ ಕಾಣಿಸಬಾರದು.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.! 19-08-2025..!-ಜೇಡರ ದಾಸಿಮಯ್ಯ ಅವರ  ವಚನ.!ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು: “ಸುಳ್ಳು ಹೇಳುವಂತೆ ನನ್ನನ್ನು ಬಲವಂತಪಡಿಸಿದ್ದರು” – ಎಸ್ಐಟಿ ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆಗೆ ವಿಜಯೇಂದ್ರ ಆಗ್ರಹಸದನದಲ್ಲೂ ‌ಸುದ್ದಿಯಾದ ಧರ್ಮಸ್ಥಳ ಪ್ರಕರಣ: ಗೃಹ ಸಚಿವರು ಹೇಳಿದ್ದೇನು ಗೊತ್ತಾ?'ಧರ್ಮಸ್ಥಳದಲ್ಲಿ ಶವ ಶೋಧ ತಾತ್ಕಾಲಿಕ ಸ್ಥಗಿತ'- ಪರಮೇಶ್ವರ್'ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆ'- ಮುನಿಯಪ್ಪಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಸಣ್ಣ ತಪ್ಪುಗಳಿಗೆ ಜೈಲು ಶಿಕ್ಷೆ ವಿಧಿಸುವಂತಿಲ್ಲ, ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ!!540 ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿ: ಈಶ್ವರ ಖಂಡ್ರೆ.!