LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮೊಳಕೆಯೊಡೆದ ಆಲೂಗಡ್ಡೆಯನ್ನು ತಿನ್ನುವುದು ಸುರಕ್ಷಿತವೇ.? ವೈದ್ಯರು ಹೇಳೊದೇನು.?

ಅಡುಗೆ ಮನೆಯ ತರಕಾರಿಗಳಲ್ಲಿ ಆಲೂಗಡ್ಡೆಯು ಪ್ರಮುಖ ಪಾತ್ರ ವಹಿಸುತ್ತದೆ. ಆಲೂಗಡ್ಡೆಯಿಂದ ಬಹಳಷ್ಟು ಖಾದ್ಯಗಳನ್ನು ತಯಾರಿಸಬಹುದು.

ನೀವು ಮಾರ್ಕೆಟ್ ಗೆ ಹೋದ ಸಂದರ್ಭದಲ್ಲಿ ಆಲೂಗಡ್ಡೆಯನ್ನು ಆರಿಸಿಕೊಳ್ಳುವಾಗ ಅಲ್ಲೊಂದು ಇಲ್ಲೊಂದು ಮೊಳಕೆಯೊಡೆದ ಆಲೂಗಡ್ಡೆ ಇರುತ್ತವೆ. ಮನೆಯಲ್ಲಿ ಸಹ ಮೊಳಕೆಯೊಡೆದ ಆಲೂಗಡ್ಡೆ ಇರುತ್ತವೆ. ನೀವು ಏನ್ ಮಾಡ್ತೀರಾ.? ಮೊಳಕೆಯೊಡೆದ ಭಾಗವನ್ನು ಸ್ವಲ್ಪ ಕಟ್ ಮಾಡಿ ಬಳಿಕ ಆಲೂಗಡ್ಡೆಯನ್ನು ಅಡುಗೆ ಮಾಡಲು ಬಳಸುತ್ತೀರಾ. ಆದರೆ ಈ ರೀತಿ ಮಾಡುವುದು ತಪ್ಪು. ವೈದ್ಯರು ಹೇಳುವಂತೆ ಮೊಳಕೆಯೊಡೆದ ಅಥವಾ ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗಿದ ಆಲೂಗಡ್ಡೆಯನ್ನು ಸೇವಿಸಬಾರದಂತೆ. ಯಾಕೆಂದರೆ ಈ ರೀತಿ ಇರುವ ಆಲೂಗಡ್ಡೆಗಳಲ್ಲಿ ಸೋಲನೈನ್ ಮತ್ತು ಚಾಕೋನೈನ್ ಅಂಶ ಉತ್ಪತ್ತಿಯಾಗುತ್ತದೆ.



ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ವಿಷದಂತೆ ಪರಿಣಮಿಸುತ್ತದೆ. ಇದರಿಂದ ಅತಿಸಾರ, ವಾಕರಿಕೆ, ತಲೆನೋವು, ತಲೆ ಸುತ್ತು, ಹೊಟ್ಟೆ ನೋವು ಮತ್ತು ವಾಂತಿ ಲಕ್ಷಣಗಳು ಕಂಡುಬರುತ್ತವೆ. ಹಾಗಾಗಿ ಅಡುಗೆ ಮಾಡುವುದಕ್ಕಿಂತ ಮೊದಲು ಮೊಗ್ಗು ಅಥವಾ ಮೊಳಕೆಯೊಡೆದ ಹಸಿರು ಭಾಗವನ್ನು ತೆಗೆದುಹಾಕಿ ಬಳಕೆ ಮಾಡಿ. ಅಥವಾ ಆಲೂಗಡ್ಡೆ ಸಿಪ್ಪೆಯನ್ನು ತೆಗೆದುಹಾಕಿ ಬಳಸುವುದು ಉತ್ತಮ. ಇನ್ನೂ ಸಂಪೂರ್ಣವಾಗಿ ಬೇಯಿಸುವುದರಿಂದ ಆಲೂಗಡ್ಡೆಯಲ್ಲಿನ ಗ್ಲೈಕೋಲ್ಕಲಾಯ್ಡ್ ಅಂಶವು ಕಡಿಮೆಯಾಗುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿಮಾಚಲ ಪ್ರದೇಶದ ಹಳ್ಳಿಯಲ್ಲಿ ಪಾಕಿಸ್ತಾನದ ಗುರುತಿರುವ ಬಲೂನ್ ಪತ್ತೆಮೆಸ್ಕಾಂ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌: ಬೃಹತ್ ಪ್ರತಿಭಟನೆಹನಿ ನೀರಾವರಿ ಘಟಕಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಥೈಲ್ಯಾಂಡ್‌ನಲ್ಲಿ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿSSLCಯಲ್ಲಿ‌ ಶೇ 60ಕ್ಕಿಂತ ಕಡಿಮೆ ಫಲಿತಾಂಶ: 'DDPI ಗಳಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಿ'- ಸಿಎಂ ಸೂಚನೆರಾಜ್ಯದಲ್ಲಿ ಕೊರೊನಾ ಹೆಚ್ಚಳ: ಶಾಲೆಗಳಿಗೆ ಆರೋಗ್ಯ ಇಲಾಖೆಯಿಂದ ಗೈಡ್​​ಲೈನ್ಸ್ಮುಂದಿನ 3 ದಿನಗಳ ಕಾಲ ಭಾರೀ ಮಳೆ..! 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆಸಾರ್ವಜನಿಕ ಸ್ಥಳದಲ್ಲಿ ಗುಟ್ಕಾ ಉಗುಳುವುದು, ಸಿಗರೇಟು ಸೇದಿದರೆ ದಂಡ - 1,000 ರೂ.ಗೆ ಏರಿಕೆಸೋಷಿಯಲ್ ಮೀಡಿಯಾದಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲು