LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

4,500 ವರ್ಷ ಹಿಂದಿನ ನಾಗರಿಕತೆ ಕುರುಹು ಪತ್ತೆ..!

ಜೈಪುರ: ರಾಜಸ್ಥಾನದ ಡೀಗ್ ಜಿಲ್ಲೆಯ ಬಹಜ್ ಗ್ರಾಮದಲ್ಲಿ ಪುರಾತತ್ವ ಇಲಾಖೆಯ ಉತ್ಪನನ ನಡೆಸುತ್ತಿದ್ದು, ಈ ವೇಳೆ 4,500 ವರ್ಷಗಳ ಹಿಂದಿನ ನಾಗರಿಕತೆಯ ಕುರುಹುಗಳು ಹಾಗೂ ಸರಸ್ವತಿ ನದಿಯ ಇರುವಿಕೆಯ ಕುರುಹುಗಳು ಪತ್ತೆಯಾಗಿವೆ. 23 ಮೀಟರ್ ಆಳಕ್ಕೆ ಈ ಉತ್ಪನನ ಇದೀಗ ತಲುಪಿದ್ದು, ರಾಜಸ್ಥಾನದಲ್ಲಿ ಇಲ್ಲಿಯವರೆಗೆ ನಡೆದ ಅತಿ ಆಳದ ಉತ್ಪನನ ಇದಾಗಿದೆ.

ಸನಾತನ ಸಂಸ್ಕೃತಿಯಲ್ಲಿನ ಸಪ್ತ ಪವಿತ್ರ ನದಿಗಳಲ್ಲಿ ಒಂದಾದ ಸರಸ್ವತಿ ನದಿಯು ಜೀವಂತವಾಗಿತ್ತು ಎನ್ನುವುದಕ್ಕೆ ಈಗ ಕುರುಹುಗಳು ಪತ್ತೆಯಾಗಿವೆ. 2024ರ ಜ.10ರಿಂದಲೂ ಪುರಾತತ್ವ ಇಲಾಖೆ ಇಲ್ಲಿ ಉತ್ಪನನ ನಡೆಸುತ್ತಿದೆ. ಈ ಉತ್ಪನನದಲ್ಲಿ ಮಹಾಭಾರತ, ಹರಪ್ಪ ನಂತರದ, ಮೌರ್ಯ, ಗುಪ್ತ, ಕುಶಾಣರ ಕಾಲದ ಸಾಕ್ಷ್ಯಗಳು ದೊರೆತಿವೆ.

ಈ ಕಾಲಘಟ್ಟಗಳ ಕುಂಬಾರಿಕೆ ವಸ್ತುಗಳು, ಬ್ರಾಹ್ಮ ಲಿಪಿಯ ಪುರಾತನ ಮುದ್ರೆಗಳು, ಯಜ್ಞ ಕುಂಡ, ಮೌರ್ಯರ ಕಾಲದ ಶಿಲ್ಪ, ತಾಮ್ರದ ನಾಣ್ಯಗಳು, ಶಿವ-ಪಾರ್ವತಿಯ ಮೂರ್ತಿಗಳು, ಮೂಳೆಗಳಿಂದ ಮಾಡಿದ ಸಾಧನಗಳು ಸೇರಿ 800ಕ್ಕೂ ಹೆಚ್ಚು ವಸ್ತುಗಳನ್ನು ಇಲ್ಲಿ ಸಿಕ್ಕಿರುವುದಾಗಿ ಪುರಾತತ್ವ ಇಲಾಖೆ ತಿಳಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026