
ಅಚ್ಯುತ ಅವತಾರಂನ ವಿಶೇಷ:
ಸಿನಿಮಾವು ಜಾಗತಿಕ ಸೈಬರ್ ಹಗರಣಗಳ ಕತ್ತಲೆಯಾದ, ಅತ್ಯಾಧುನಿಕ ಜಗತ್ತನ್ನು ಆಳವಾಗಿ ಪರಿಶೀಲಿಸುತ್ತದೆ. ಕಾಸರಗೂಡಿನಲ್ಲಿರುವ ಸಾಂಪ್ರದಾಯಿಕ ಹಳ್ಳಿಯ ವಿಶಿಷ್ಟ ಹೃದಯ ಬಡಿತವನ್ನು ಕಂಡುಕೊಳ್ಳುತ್ತದೆ. ಹೆಚ್ಚಿನ ಮಟ್ಟದ ಡಿಜಿಟಲ್, ಸ್ಥಳೀಯ ಸಂಸ್ಕ್ರತಿ ಹಾಗೂ ಸಂಕೀರ್ಣ ಹೈಪರ್ಲಿಂಕ್ ನಿರೂಪಣೆಯೊಂದಿಗೆ ಸನ್ನಿವೇಶಗಳು ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತವೆ.
ಸೈಬರ್ ಅಂತರಾಳದ ಅಂತರಂಗವನ್ನು ತೋರಿಸುವ ಅದರ ಮಜುಗಳ ಮೆಲುಕು ಬಹಳ ವಿಶಿಷ್ಟವಾಗಿ ಚಿತ್ರೀಕರಿಸಲಾಗಿದೆ. ಸೈಬರ್ ನಲ್ಲಿ ಆಗುವ ತೊಂದರೆಗಳ ಬಗ್ಗೆ ಜನರಿಗೆ ತಿಳಿಸುವ ಒಂದು ಪ್ರಯತ್ನವನ್ನು ಸಿನೆಮಾದಲ್ಲಿ ಮಾಡಲಾಗಿದೆ.

ತಾರಾಗಣದಲ್ಲಿ ಮಾಳವಿಕಾ ನಂದನ್, ಅವಿನಾಶ್,ಸೀಮಾ.ಜಿ.ನಾಯರ್ ಸೇರಿದಂತೆ ಮಲಯಾಳಂನ ಕಲಾವಿದರು ನಟಿಸಿದ್ದಾರೆ. ಪ್ರಶಸ್ತಿ ವಿಜೇತ ಆನಂದ್ ಮೀನಾಕ್ಷಿ ಸಂಕಲನ, ಪವನ್ ಪೂವಯ್ಯ, ಕಲೆ ನಾಗರಾಜು-ನವೀನ್, ಸಾಹಿತ್ಯ ಹರೀಶ್ ಮೋಹನನ್ ಅವರದಾಗಿದೆ. ಸದ್ಯ ಚಿತ್ರವು ಡಬ್ಬಿಂಗ್ನಲ್ಲಿ ಬ್ಯುಸಿ ಇದ್ಗಳಲ್ಲಿ ಜನರಿಗೆ ತೋರಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.