ಬೆಳಗಾವಿ :
ಸಮೀಪದ ಬಿಜಗರ್ಣಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಗೊಂಡ ಪರಿಣಾಮ ರೈತ ದಂಪತಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
32 ವರ್ಷದ ಅಮಿತ್ ಉರ್ಫ್ (ನಿಸಾರ್ ಮಹಮದ್ ಮಕ್ಬುಲ್ ಸಾಬ್ ಸನದಿ ಉರ್ಫ್ ದೇಸಾಯಿ ) ಮತ್ತು 26 ವರ್ಷದ ಅವರ ಪತ್ನಿ ಲತಾ ನಿಸಾರ್ ಉರ್ಫ್ (ಅಮಿತ್ ಉರ್ಫ್ ದೇಸಾಯಿ) ಮೃತಪಟ್ಟವರು. ಪತಿಗೆ ವಿದ್ಯುತ್ ಸ್ಪರ್ಶವಾಗಿದೆ. ಪತಿಯನ್ನು ರಕ್ಷಿಸಲು ಹೋದ ಪತ್ನಿಗೂ ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಂಪತಿಗೆ ಪುಟ್ಟ ಮಗು ಇದೆ ಎಂದು ತಿಳಿದುಬಂದಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.