ಅರ್ಜಿ ಸಲ್ಲಿಸುವ ವಿಧಾನ:ಆಸಕ್ತ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಪೂರೈಸಬಹುದಾಗಿದೆ. ಅರ್ಜಿ ಜೊತೆಗೆ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು: ಪಹಣಿ (RTC)ಆಧಾರ್ ಕಾರ್ಡ್ ಜೆರಾಕ್ಸ್ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ಒಂದು ಭಾವಚಿತ್ರ₹100ರ ಛಾಪಾಕಾಗದ ದಾಖಲಾತಿ
ಲಭ್ಯವಿರುವ ಉಪಕರಣಗಳು:
ಪವರ್ ಟಿಲ್ಲರ್ಕಲ್ಟಿವೇಟರ್ರೋಟವೇಟರ್ಡಿಸ್ಕ್ ಪ್ಲೋ, ಎಂ.ಬಿ. ಪ್ಲೋಕಳೆಕೊಚ್ಚುವ ಮತ್ತು ಕಳೆ ತೆಗೆಯುವ ಯಂತ್ರಗಳುಡಿಸೇಲ್ ಪಂಪ್ ಸೆಟ್ಪವರ್ ಸ್ಪ್ರೇಯರ್ಮೇವು ಕತ್ತರಿಸುವ ಯಂತ್ರಭತ್ತದ ಒಕ್ಕಣೆ ಯಂತ್ರ, ಕಟಾವು ಯಂತ್ರಭತ್ತದ ಒಕ್ಕಣೆ ಯಂತ್ರ, ಕಟಾವು ಯಂತ್ರಮುಸುಕಿನ ಜೋಳ ಒಕ್ಕಣೆಕೃಷಿ ಸಂಸ್ಕರಣೆ ಯಂತ್ರಗಳು: ರಾಗಿ ಕ್ಲೀನಿಂಗ್, ಹಿಟ್ಟು ಮಾಡುವ ಯಂತ್ರ, ಮೆಣಸಿನ ಪುಡಿ ಮಾಡುವ ಯಂತ್ರ, ಎಣ್ಣೆ ಗಾಣಗಳು.
ಅರ್ಜಿ ಸಲ್ಲಿಸಲು ಅವಕಾಶವಿರುವ ಸ್ಥಳಗಳು:ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ರೈತರಿಗೆ ವಿನಂತಿ:ಈ ಮಹತ್ತ್ವಪೂರ್ಣ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ರೈತರು ಶೀಘ್ರದಲ್ಲಿಯೇ ಅರ್ಜಿ ಸಲ್ಲಿಸಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ