ರೈತರಿಗೊಂದು ಗುಡ್ ನ್ಯೂಸ್.!
ದೆಹಲಿ: ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು PM ಕಿಸಾನ್ ರೀತಿಯಲ್ಲೇ PM ಕಿಸಾನ್ ಮಂಧನ್ ಎಂಬ ಯೋಜನೆಯೂ ಇದೆ.
ವೃದ್ಧಾಪ್ಯದಲ್ಲಿ ರೈತರಿಗೆ ಪಿಂಚಿಣಿ ಸೌಲಭ್ಯ ನೀಡುವ ಯೋಜನೆ ಇದಾಗಿದ್ದು, 18-40 ವರ್ಷದವರೆಗಿನ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, 60 ವರ್ಷದ ನಂತರ ತಿಂಗಳಿಗೆ ₹3000 ಪಿಂಚಣಿ ಸಿಗುತ್ತದೆ.
ಇದಕ್ಕಾಗಿ ಮಾಸಿಕ ₹55-₹200 ವರೆಗೆ ಹೂಡಿಕೆ ಮಾಡಬೇಕು. ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಭೂ ದಾಖಲೆ, ಬ್ಯಾಂಕ್ ಖಾತೆ ಪಾಸ್ಬುಕ್ ಇದ್ದರೆ ಸಾಕು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.