
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸಿರುಗುಪ್ಪ ತಾಲ್ಲೂಕು ಶಾಖೆಯ ಅಧ್ಯಕ್ಷ ಟಿ. ಹುಚ್ಚೀರಪ್ಪ, ತಾಲ್ಲೂಕು ಕಾರ್ಯದರ್ಶಿ ಡಾ. ಕೆ.ಎಂ. ಚಂದ್ರಕಾಂತ, ಖಜಾಂಚಿ ಹೆಚ್. ದುರುಗಪ್ಪ, ರಾಜ್ಯ ಪರಿಷತ್ ಸದಸ್ಯ ಪಿ. ಹನುಮಂತಪ್ಪ, ಗೌರವ ಅಧ್ಯಕ್ಷ ಕೆ. ವೆಂಕಟೇಶ, ಕಾರ್ಯಧ್ಯಕ್ಷ ಯೇಸಣ್ಣ, ಉಪಾಧ್ಯಕ್ಷರಾದ ಲಿಂಗರೆಡ್ಡಿ, ಟಿ. ಚಂದಾ ಸಾಹೇಬ್, ಹೆಚ್. ರಾಘವೇಂದ್ರ ಹಾಗೂ ಸದಸ್ಯರಾದ ನಾಗರತ್ನ, ಗೀತಾ, ಎಂ.ಟಿ. ಶಾಂತ, ದೊಡ್ಡ ಬಸಮ್ಮ, ರುದ್ರವೇಣಿ, ಕೆ. ಗಜೇಂದ್ರ, ರಾಧೀಕಾ, ರಾಘವೇಂದ್ರ, ವಿಜಯ್ ಮತ್ತು ಮಾರುತಿ ಅವರುಗಳು ಭಾಗವಹಿಸಿದ್ದರು.
ಕ್ರೀಡಾ ಕೂಟವು ಸರ್ಕಾರಿ ನೌಕರರೊಳಗಿನ ಒಗ್ಗಟ್ಟು, ಆರೋಗ್ಯ ಜಾಗೃತಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ವೇದಿಕೆಯಾಗಿದ್ದು, ಭಾಗವಹಿಸಿದ ಎಲ್ಲರಲ್ಲೂ ಹರ್ಷ ಮತ್ತು ಉತ್ಸಾಹ ತುಂಬಿತು