ಕನ್ನಡ ವೈಭೋಗದ ಕಾರ್ಯಕ್ರಮವನ್ನ ವೀಕ್ಷಿಸಿ. ರುಚಿ-ರುಚಿಯಾದ ಉತ್ತರ ಕರ್ನಾಟಕ ಶೈಲಿಯ ಊಟವನ್ನ ಸವಿದು, ೧೧/೦೧/೨೦೨೫ರ, ಮಾರನೇ ದಿನ ಕವಿಗೋಷ್ಠಿಯಲ್ಲಿ ನನ್ನ ಸ್ವ-ರಚಿತ ಕವನವನ್ನ ಆಲಿಸಿ ಸಾಹಿತಿಗಳನ್ನ ಪ್ರೋತ್ಸಾಹಿಸಿ. ಎರಡೂ ದಿನ ಸಾಯಂಕಾಲ ನಡೆಯುವ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಳ್ಳುತ್ತೇನೆ.. ಸುರೇಶ ಮಲ್ಲಾಡದ..
ಪ್ರ. ತಾಂತ್ರಿಕ ಅಧಿಕಾರಿಗಳು..
ಸ. ಆ. ಕೇಂದ್ರ. ಮಾಸೂರು.
ಸಾಹಿತಿಗಳು. ವಚನಕಾರರು.
ರಟ್ಟೀಹಳ್ಳಿ.. ಹಾವೇರಿ..
ಜಂ. ವಾಣಿ. ೯೪೪೮೭೪೬೬೬೦.