LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅ.5 ರಂದು ರಾಗಂ ಅವರ ಯೋಗಸ್ಥಃ ಸಂತೆಯಿOದ ಸಂತನೆಡೆಗೆ ಅವೃತ್ತಿಗಳ ಲೋಕಾರ್ಪಣೆ

ಹೊಸಪೇಟೆ: ಪಟ್ಟಣದ ವಿ.ವಿ.ಸಂಘ,ವಿಜಯನಗರ ಮಹಾವಿದ್ಯಾಲಯ ಸುವರ್ಣ ಮಹೋತ್ಸವ ಭವನದಲ್ಲಿ ಅ.5 ರಂದು ಬೆ.10ಕ್ಕೆ ಶ್ರೀ ಸಿದ್ದೇಶ್ವರ ಸೇವಾ ಸಮಿತಿ , ಹೊಸಪೇಟೆ ಹಾಗೂ ಪಿ.ಆರ್. ಪಬ್ಲಿಕೇಷನ್ ಬೆಂಗಳೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರಾಷ್ರ್ಟ ಸಂತ ಸಿದ್ದೇಶ್ವರ ಶ್ರೀಗಳ ಕುರಿತ ಇಂಗ್ಲೀಷ,ಹಿOದಿ,ತೆಲಗು, ಭಾಷಗಳಲ್ಲಿ ರಚಿಸಿದ ರಾಗಂ ಅವರ ಯೋಗಸ್ಥಃ ಸಂತೆಯಿOದ ಸಂತನೆಡೆಗೆ ಅವೃತ್ತಿಗಳ ಲೋಕಾರ್ಪಣೆ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಅಧ್ಯಾತ್ಮಿಕ ಚಿಂತಕರಾದ ಜಂಬುನಾಥ ಮಳಿಮಠ ವಯಿಸಲಿದ್ದಾರೆ.
ಗ್ರಂಥಗಳ ಲೋಕಾರ್ಪಣೆಯನ್ನು ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್. ಪಾಟೀಲ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾನಾಮಡಗು ದಾಸೋಹಮಠದ ಐಮಡಿ ಶರಣಾರ್ಯರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಡೂರು ಶಾಸಕರಾದ ಅನ್ನಪೂರ್ಣ ತುಕಾರಾಂ, ಜೆ.ಎಂ. ಅನಿಲ್ ಕುಮಾರ ವಕೀಲರು, ಸಮಾಜ ಸೇವಕರಾದ ರಾಮಲಿಂಗಪ್ಪ, ಕೆ.ಮಲ್ಲಿಕಾರ್ಜುನ, ರಮೇಶಬಾಬು ಪೋತರೆಡ್ಡಿ,ಯೋಗೇಶ್ವರ ನಾಯರ್, ವೀರಭದ್ರಗೌಡ, ರಾಜು.ಡಿ.ಎನ್, ಭಾಗವಹಿಸಲಿದ್ದಾರೆ.


ನೇತೃತ್ವವನ್ನು ಸಾಹಿತಿ ಡಾ.ದಿವಾಕರ ನಾರಾಯಣ, ಪ್ರವೀಣಕುಮಾರ್ .ಕೆ.ಎಂ. ಮಧುಕುಮಾರ್, ಸುನೀಲ ಯಾಪಲದಿನ್ನಿ ವಹಿಸಲಿದ್ದಾರೆ.
ಖ್ಯಾತ ಕಾದಂಬರಿಕಾರ ದಿ.ಎಸ್.ಎಲ್ ಬೈರಪ್ಪ, ದಿ. ಖ್ಯಾತ ರಂಗಕರ್ಮಿ ಯಶವಂತಸರದೇಶಪಾOಡೆ, ರವರಿಗೆ ಸ್ಮರಣೆ ಹಾಗೂ ಶ್ರಾದ್ದಂಜಲಿ,
2025 ರಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ -ಸಾಧನೆ ಮಾಡಿದವರಿಗೆ ರಾಜ್ಯ –ರಾಷ್ಟç ಮಟ್ಟದ ಪ್ರಶಸ್ತಿಗಳನ್ನು ಪಡೆದವರಿಗೆ ಸನ್ಮಾನ ಕಾರ್ಯಕ್ರಮ ವಿರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶ್ರೀ ಸಿದ್ದೇಶ್ವರ ಸೇವಾ ಸಮಿತಿ , ಹೊಸಪೇಟೆ ಹಾಗೂ ಪಿ.ಆರ್. ಪಬ್ಲಿಕೇಷನ್ ಬೆಂಗಳೂರು ಸಂಸ್ಥೆಗಳವತಿಯಿOದ ಪ್ರಕಟಣೆಯಲ್ಲಿ ಕೋರಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು