LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿಗೆ ಸಕ್ರೆಬೈಲಿನ ಗಜಪಡೆ

ಶಿವಮೊಗ್ಗ,ಜ.08 : ಬೆಳಗಾವಿಯಲ್ಲಿ ಜನವಸತಿ ಪ್ರದೇಶದಲ್ಲಿ ಕಾಣಿಸಿ ಕೊಳ್ಳುತ್ತಾ ಭಯದ ವಾತಾವರಣ ಸೃಷ್ಟಿಸಿರುವ ಕಾಡಾನೆಯನ್ನ ಸೆರೆ ಹಿಡಿಯಲು ಸಕ್ರೆಬೈಲಿನ ಗಜಪಡೆ ಬೆಳಗಾವಿಯತ್ತ ಪಯಣ ಬೆಳೆಸಿದೆ.

ರಾಜ್ಯದ ಯಾವುದೇ ಭಾಗದಲ್ಲಿ ಕಾಡಾನೆ ಹಾವಳಿ ಕಂಡುಬಂದಲ್ಲಿ ಅದರ ನಿಯಂತ್ರಣಕ್ಕೆ ಅಥವಾ ಸೆರೆ ಹಿಡಿಯಲು ಸಕ್ರೆಬೈಲಿನ ಗಜಪಡೆಗಳು ಸಜ್ಜಾಗಿರುತ್ತವೆ ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ಇಂದು ಬೆಳಗ್ಗೆಯೇ ತಮ್ಮ ಪ್ರಯಾಣವನ್ನ ಆರಂಭಿಸಿದ್ದು ಅಲ್ಲಿ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನ ಸೆರೆ ಹಿಡಿಯಲಿವೆ.

ಬಾಲಣ್ಣ, ಸೋಮಣ್ಣ, ಬಹದ್ದೂರ್, ಸಾಗರ ಎಂಬ ಹೆಸರಿನ ನಾಲ್ಕು ಆನೆಗಳು ಬೆಳಗಾವಿಗೆ ತೆರಳಿದ್ದು ಪಶುವೈದ್ಯ ಡಾ|| ರಮೇಶ್ ನೇತೃತ್ವದಲ್ಲಿ ಈ ಆನೆಗಳ ಮಾವುತರು ಕಾವಾಡಿಗರು ಸಹ ಬೆಳಗಾವಿಗೆ ತೆರಳಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST