ಬೆಂಗಳೂರು: ಡಿ ಎಸ್ ಮ್ಯಾಕ್ಸ್ ಸಂಸ್ಥೆಯ ಮಾಲಿಕರು ಹಾಗು ಮುಖ್ಯಸ್ಥರಾದ ದಯಾನಂದ್ ಅವರ ನೇತೃತ್ವದಲ್ಲಿ ಕಚೇರಿಯಲ್ಲಿ ಅದ್ದೂರಿಯಾಗಿ ಆಯಧ ಪೋಜೆ ಮಾಡಲಾಯಿತು.
ನಗರದ ನಾಗವರದ ಮುಖ್ಯ ಕಚೇರಿಯ ಮುಂದೆ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಸೇರಿಕೊಂಡು ಕಚೇರಿಯಲ್ಲಿ ಹಾಗೂ 15ಕ್ಕಿಂತ ಹೆಚ್ಚು ವಾಹನಗಳಿಗೆ, 3 ಕಚೇರಿಯಲ್ಲಿ ವಿಶೇಷವಾಗಿ ಆಯಧ ಪೋಜೆಯನ್ನು ಮಾಡಲಾಯಿತು.
ನಂತರ ಅವರು ಮಾತನಾಡಿ, ನಾಡಿನ ಸಮಸ್ಥ ಜನತೆಗೆ ಹಬ್ಬದ ಸುಭಾಷಯ ತಿಳಿಸಿದರು. ಪ್ರತಿ ವರ್ಷವೂ ಸಹಾ ದಸರ ಹಬ್ಬವನ್ನು ಆಚರಣೆ ಮಾಡಿತ್ತೇವೆ, ಇಡೀ ವರ್ಷ ದುಡಿಸಿಕೊಂಡಿರುವ ವಸ್ತುಗಳನ್ನು ಪೋಜೆ ಮಾಡುವ, ಅವುಗಳಿಗೆ ಗೌರವಕೊಡುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತದೆ. ವಿಜಯದಶಮಿ ನಾಡಿನ ದೊಡ್ಡ ಹಬ್ಬವಾಗಿದೆ. ಪ್ರತಿಯೊಬ್ಬರೂ ದಸರ ಹಬ್ಬವನ್ನು ಆಚರಿಸಲು ಮನವಿ ಮಾಡಿದರು. ದುಷ್ಟ ಶಕ್ತಿಯನ್ನು ತೊಡೆದು ಹಾಕುವ , ಸಂಹರಿಸುವ ಎಲ್ಲರೀ ದುರ್ಗು ಮಾತೆ ಒಳ್ಳೆದನ್ನು ಮಾಡಲಿ ಎಂದು ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡರು.
ಅಲ್ಲದೆ ಸಂಸ್ಥೆಯಲ್ಲಿ ಇಡೀ ವರ್ಷ ದುಡಿದಿರುವ ಸಿಬ್ಬಂದಿಗಳಿಗೆ ಕೃತಜ್ಙತೆ ಸಲ್ಲಿಸುವ ಕೆಲಸವನ್ನು ಸಹಾ ಮಾಡಲಾಯಿತು. ಎಲ್ಲಾ ಸಿಬ್ಬಂದಿ ವರ್ಗದವರಿಗೂ ಸಿಹಿ ತಿನಿಸನ್ನು ನೀಡಿ ಗೌರವಿಸಲಾಯಿತು. ಅಲ್ಲದೆ ಬೋನಸ್ ಅನ್ನು ಸಹಾ ನೀಡಿರುವುದು ಸಿಬ್ಬಂದಿಗಳಿಗೆ ಖುಷಿಯ ವಿಚಾರವಾಗಿದೆ.
ಡಿಎಸ್ ಮ್ಯಾಕ್ಸ್ ಸಂಸ್ಥೆ ಇನ್ನೂ ಮುಂದೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ, ಒಳ್ಳೆಯ ಪ್ರಾಜೆಕ್ಟ್ ಗಳು ಸಿಗಲಿ ಎಂದು ಶುಭಹಾರೈಸಿದರು.