
ತಹಶೀಲ್ದಾರರು ಏಕಾಏಕಿಯಾಗಿ ನೀವೇನು ಮೀಡಿಯೆಟರ್ ಎಂದು ಉಚ್ಚರಿಸಿದ್ದಾರೆ ಎಂದು ಸ್ಥಳದಲ್ಲಿಯೇ ಇದ್ದ ವಕೀಲರು ಹೇಳಿದರು.
ತಹಶೀಲ್ದಾರ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳ ಮೇಲೆ ಆರೋಪ ಪ್ರತ್ಯಾರೊಪಗಳ ಮದ್ಯ ಕೆಲಕಾಲ ಗೊಂದಲದ ವಾತವರಣ ಸೃಷ್ಟಿಯಾಗಿತ್ತು. ತಹಶೀಲ್ದಾರರ ಹಾಗೂ ವಕೀಲರ ಮಧ್ಯ ನಡೆದ ಪದಬಳಿಕೆ ಕುರಿತಾದ ವಾಗ್ವದದಘಟನೆ ಕುರಿತು, ತಹಶೀಲ್ದಾರರು ವಿಷಾದ ವ್ಯಕ್ತಪಡಿಸುವ ಮೂಲಕಸಿಪಿಐ ಹನುಮಂತಪ್ಪ ಅವರ ಮಧ್ಯಸ್ಥಿಕೆಯಲ್ಲಿ ಸಮಸ್ಯೆಇತ್ಯಾರ್ಥಗೊಂಡಿತು.