K2kannadanews.in
CID custadi ರಾಯಚೂರು : ನಗರದ ದರ್ವೇಶ್ ಗ್ರೂಪ್ನ ಬಹುಕೋಟಿ ವಂಚನೆ (Ford) ಪ್ರಕರಣದ ತನಿಖೆಯನ್ನ (Investigation) ಸಿಐಡಿ ಅಧಿಕಾರಿಗಳು (CID officer's) ಚುರುಕುಗೊಳಿಸಿದ್ದಾರೆ. ಇಂದು ಆರೋಪಿಗಳನ್ನು (accused) ನ್ಯಾಯಾಲಯಕ್ಕೆ (Court) ಹಾಜರುಪಡಿಸಿ, ಆಗಸ್ಟ್ 2ವರೆಗೆ ಮತ್ತೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
[video width="1280" height="720" mp4="https://k2kannadanews.in/wp-content/uploads/2024/07/VID-20240729-WA0027.mp4"][/video]
ಹೌದು ಇಂದು ರಾಯಚೂರು (Raichur) ನಗರದ ಜೆಎಂಎಫ್ ಸಿ (JMFC) ಕೋರ್ಟ್ ಗೆ ಬಂಧನದ ಬಳಿಕ (After arrest) ಮೂವರು ಆರೋಪಿಗಳನ್ನ ಕೋರ್ಟ್ ಗೆ ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು, A-4 ಬಬ್ಲೂಗೆ ಆಗಸ್ಟ್ 2 (August) ವರೆಗೆ ಐದು ದಿನ (5days) ಪೋಲೀಸ್ ಕಸ್ಟಡಿ ಪಡೆದಿದ್ದಾರೆ. ಉಳಿದ ಆರೋಪಿ ಅಜರ್ ಹಾಗೂ ಮೋಸಿನ್ ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಕೋರ್ಟ್. ಇನ್ನೂ ಮಹಮ್ಮದ್ ಹುಸೇನ್ ಸುಜಾಗಾಗಿ ಸಿಐಡಿ ತೀವ್ರ ಶೋಧ ನಡೆಸಿದೆ.