LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹಿರಿಯೂರು : ಇಂದು ಫೆ. 20 ರಂದು ಈ ಗ್ರಾಮಗಳಲ್ಲಿ ಕರೆಂಟ್ ಇರಲ್ಲ.!

 

ಚಿತ್ರದುರ್ಗ : ಹಿರಿಯೂರಿನ 220 ಕೆಎಸ್‍ಆರ್‍ಎಸ್, 66/11 ಕೆ.ವಿ. ಭರಂಗಿರಿ, ಹಿಂಡಸಘಟ್ಟ, ಕಲಮರನಹಳ್ಳಿ, ಹರಿಯಬ್ಬೆ, ಕೆ.ಆರ್.ಹಳ್ಳಿ, ಪಿ.ಡಿ. ಕೋಟೆ ವಿದ್ಯುತ್ ಉಪಕೇಂದ್ರಗಳಲ್ಲಿ ಫೆ. 20 ರಂದುನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ, ಈ ಕೇಂದ್ರಗಳಿಂದ ವಿದ್ಯುತ್ ಸಂಪರ್ಕ ವ್ಯವಸ್ಥೆ ಇರುವ ವಿವಿಧ ಗ್ರಾಮಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 05 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

ಹಿರಿಯೂರಿನ 220 ಕೆಎಸ್‍ಆರ್‍ಎಸ್, 66/11 ಕೆ.ವಿ. ಭರಂಗಿರಿ, ಹಿಂಡಸಘಟ್ಟ, ಕಲಮರನಹಳ್ಳಿ, ಹರಿಯಬ್ಬೆ, ಕೆ.ಆರ್.ಹಳ್ಳಿ, ಪಿ.ಡಿ. ಕೋಟೆ ವಿದ್ಯುತ್ ಉಪಕೇಂದ್ರಗಳಲ್ಲಿ ಫೆ. 20 ರಂದುನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ, ಈ ಕೇಂದ್ರಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವ ಹಿರಿಯೂರು ಗ್ರಾಮೀಣದ ಕೈಗಾರಿಕಾ ಪ್ರದೇಶಗಳಾದ ಅಕ್ಷಯ ಫುಡ್ ಪಾರ್ಕ್, ಹಬೀಬ್ ಸಾಲ್ವೆಂಟ್, ನಂದಶ್ರೀ, ಬಿ.ಜಿ.ಸಿ.ಎಲ್., ವಿ.ವಿ. ಕ್ರಾಸ್, ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಸೀಗೇಹಟ್ಟಿ, ಕೂನಿಕೆರೆ, ಬಬ್ಬೂರು, ತೋಟಗಾರಿಕಾ ವಿಶ್ವವಿದ್ಯಾನಿಲಯ, ಆದಿವಾಲ, ಆದಿವಾಲ ಫಾರಂ, ಪಟ್ರೆಹಳ್ಳಿ, ಬುರುಡುಕುಂಟೆ, ಯಳವಾರಹಟ್ಟಿ, ಹೊಸಹಳ್ಳಿ ಗುಳ್ಯಾ, ಗುಳ್ಯಾ ಗೊಲ್ಲರಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು.  ದಿಂಡಾವರ, ಹಿಂಡಸಘಟ್ಟೆ, ಉಡುವಳ್ಳಿ, ಘರಂಗಿರಿ, ಹರಿಹಬ್ಬೆ, ಶ್ರವಣಗೆರೆ, ಬೆನಕನಹಳ್ಳಿ, ಸಕ್ಕರ ಪಿಡಿ ಕೋಟೆ ಹಲಗಲದ್ದಿ, ಮದ್ದಿಹಳ್ಳಿ, ಮದ್ದಿಹಳ್ಳಿ ಗೊಲ್ಲರಹಟ್ಟಿ, ಶಾಂತಿನಗರ, ಖಂಡೇನಹಳ್ಳಿ, ಖಂಡೇನಹಳ್ಳಿ ಪಾಳ್ಯ, ಹೊಸಕೆರೆ, ಹೊಸಕೆರೆ ಪಾಳ್ಯ, ಬೇತೂರು, ಬೇತೂರು ಪಾಳ್ಯ, ಮಾರಮ್ಮನಹಳ್ಳಿ, ಕಣಜನಹಳ್ಳಿ, ಸೂಗೂರು, ಮುಂಸವವಳ್ಳಿ, ಕೃಷ್ಣಗಿರಿ, ವಿ.ಕೆ. ಗುಡ್ಡ, ಚಿಲ್ಲಹಳ್ಳಿ, ಯಶಗೊಂಡನಹಳ್ಳಿ, ಅಬ್ಬಿನಹೊಳೆ, ಈಶ್ವರಗೆರೆ, ಈಶ್ವರಗೆರೆ ಗೊಲ್ಲರಹಟ್ಟಿ, ಹೂವಿನಹೊಳೆ, ದೇವರಕೊಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.  ಹೀಗಾಗಿ ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸುವಂತೆ ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ- ಮುಂದಿನ ವರ್ಷ ಪಠ್ಯಪುಸ್ತಕದ ಜೊತೆಗೆ ನೋಟ್‌ಬುಕ್‌ ಉಚಿತಪಂಚಾಯಿತಿ ಚುನಾವಣೆ - ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ‘ಸೋನಿಯಾ ಗಾಂಧಿ’ ಸ್ಪರ್ಧೆ!ನವಜಾತ ಶಿಶುವಿಗೆ ‘ರಕ್ಷಕ’ರಾದ ಬೀದಿ ನಾಯಿಗಳು!ನಂದಿನಿ ಬೂತ್‌ಗಳಲ್ಲಿ ಇತರೆ ಉತ್ಪನ್ನ ಮಾರಾಟಕ್ಕೆ ಕೆಎಂಎಫ್ ಕಡಿವಾಣಐಎಎಸ್‌ ಮೊಯಿನ್ ಅಹಮದ್ ಯಶಸ್ಸಿನ ಕಥನರಾಹು ದೇವರಿಗೆ ಸಮರ್ಪಿತವಾದ ಈ 5 ಪವಿತ್ರ ದೇವಸ್ಥಾನಗಳಲ್ಲಿ ಪೂಜೆ ಮಾಡಿ ಜಾತಕದಲ್ಲಿರುವ ರಾಹು ದೋಷ, ಕೇತು ದೋಷ, ಹಾಗೂ ಅವುಗಳಿಂದ ಉಂಟಾಗುವ ಅಡಚಣೆಗಳು ಶಮನಗೊಳ್ಳುತ್ತವೆ ಎಂದು ನಂಬಿಕೆ ಇದೆ.ಸಂಕ್ರಾಂತಿ ನಂತರ ಮುಖ್ಯಮಂತ್ರಿ ಬದಲಾವಣೆ ಖಚಿತ.! ಕೋಡಿಮಠದ ಶ್ರೀ ಭವಿಷ್ಯ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 03-12-2025 .!  ವಚನ. -ಅಂಬಿಗರ ಚೌಡಯ್ಯಸರ್ಕಾರಿ ಬಸ್‌ ಚಕ್ರದಡಿ ನಾಡ ಬಾಂಬ್‌ ಸ್ಫೋಟ: ತಪ್ಪಿದ ಘೋರ ದುರಂತ