K2kannadanews.in
Inhuman act ರಾಯಚೂರು : ನಗರದ ರಾಮಕೃಷ್ಣ (Ramakrishna ashram) ವಿವೇಕಾನಂದ ಆಶ್ರಮದಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯ (Student) ಕಣ್ಣಿಗೆ ಕಾರದಪುಡಿ ಹಾಕಿ, ಬೆಲ್ಟ್ (Belt) ನಿಂದ ಹೊಡೆದು ಮನಸೋಇಚ್ಚೆ ಥಳಿಸಿರುವ ಘಟನೆ ನಡೆದಿದೆ.
[video width="480" height="848" mp4="https://k2kannadanews.in/wp-content/uploads/2024/08/km_20240713_1080p_30f_20240803_132021_s01.mp4"][/video]
ಸರ್ಕಾರಿ ಶಾಲೆಯಲ್ಲಿ (Government school) ಓದುತ್ತಾ, ಬಡತನದ (Poor) ಕಾರಣ ಆಶ್ರಮದಲ್ಲಿದ್ದ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇನ್ನು ವಿಡಿಯೋದಲ್ಲಿ (Video) ಬಾಲ್ಯಕನ ಪರಿಸ್ಥಿತಿ ನೋಡಿದರೆ ಇವರು ಎಂಥಾ ಗುರು ಎಂಬುದು ಅನುಮಾನ ಬಾರದೆ ಇರದು. ನೋಡಿ ಬಾಲಕನ ಸ್ಥಿತಿ. ಆ ಬಾಲಕನನ್ನು ನೋಡಿದರೆ ಎಂಥ ಕಲ್ಲು ಹೃದಯವು ಕರಗುತ್ತೆ.