
ಉಪ್ಪಾರ ಸಮುದಾಯದ ಅಧಿಕಾರಿಯಾದ ರಾಮಪ್ಪ .ಜಿ.ಬಿ. ರವರು ಮುಖ್ಯ ಶಿಕ್ಷಕರ ಹುದ್ದೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ಹೊಂದಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಇಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಉಪ್ಪಾರ ಸಮುದಾಯದವರಿಂದ ಅಭಿನಂದನೆ ಸಲ್ಲಿಸಿದರು.

Get latest news updates delivered straight to your WhatsApp.