LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಯನಗರದಲ್ಲಿ ಮೊದಲ ಅನಂತ ರೆಸ್ಟೋರೆಂಟ್ ಆರಂಭ

ಬೆಂಗಳೂರು: ನಗರದ ಹೃದಯ ಭಾಗವೆನ್ನಿಸಿರುವ ಜಯನಗರದಲ್ಲಿ ನೂತನವಾಗಿ ಮೊದಲ ದಕ್ಷಿಣ ಭಾರತದ ರುಚಿಕರವಾದ ಅನಂತ ರೆಸ್ಟೋರೆಂಟ್ ಆರಂಭವಾಗಿದೆ.

ನೂತನ ಹೋಟೆಲ್ ಅನ್ನು ಜಯನಗರದ ಶಾಸಕ ಸಿಕೆ ರಾಮಮೂರ್ತಿ ಅವರು ಉದ್ಘಾಟನೆ ಮಾಡಿದರು. ನಂತರ ರೆಸ್ಟೋರೆಂಟ್ ನ ಮಾಲೀಕರಾದ ವಿಕಾಸ್ ಮಾತನಾಡಿ, ದಕ್ಷಿಣ ಭಾರತದ ವಿವಿಧ ರೀತಿಯ ರುಚಿಕರವಾದ ತಿಂಡಿ ತಿನಿಸು ಗ್ರಾಹಕರಿಗೆ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ಅನಂತ ರೆಸ್ಟೋರೆಂಟ್ ನಲ್ಲಿ ಫಾಸ್ಟ್ ಆಗಿ ತಿನ್ನುವ ಕೌಂಟರ್, ಕುರುಕಲು ತಿಂಡೆಗೆ ಬೇರೆ ಬೇರೆ ವಿಭಾಗವಿದೆ, ಅದರ ಜೊತೆಗೆ ಹವಾನಿಯಂತ್ರದಲ್ಲಿ ಕುಳಿತು ಆಹಾರ ಸೇವಿಸುವುದು ವಿಶೇಷವಾಗಿದೆ, ಹೋಟೆಲ್ ನ ಮತ್ತೊಂದು ವಿಶೇಷ ಅಂದರೆ ಒಂದೇ ಕಟ್ಟಡದಲ್ಲಿ 4 ಹಂತಸ್ತಿನಲ್ಲಿ ಹೋಟೆಲ್ ಇದ್ದು, ಕೊನೆಯ ಕಟ್ಟದಲ್ಲಿ ಪಾರ್ಟಿ ಹಾಲ್ ಇದೆ, ಅದರಲ್ಲಿ ಸಣ್ಣಪುಟ್ಟ ಹುಟ್ಟುಹಬ್ಬ,ನಾಮಕರಣ, ಗೆಟ್ ಟುಗೆದರ್, ಸೀಮಂತ ಸೇರಿದಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದಾಗಿದೆ ಎಂದರು.

ಬೇರೆ ಹೋಟೆಲ್ ಗೆ ಹೋಲಿಸಿದರೆ ಅನಂತ ರೆಸ್ಟೋರೆಂಟ್ ನಲ್ಲಿ ಸುಚಿ, ರುಚಿಕರ ವಾದ ಖಾದ್ಯಗಳು ದೊರೆಯುತ್ತವೆ, ಅಪ್ಪಟ ದೇಸಿಯಾಗಿ ಪಾಕಶಾಲೆ ತಯಾರಿಸಲಾಗುತ್ತದೆ. ಇಲ್ಲಿನ ಸಾಂಬಾರ್ ಗಮ್ಮತ್ತೇ ಬೇರೆ, ಬೇರೆಯಾವ ಹೋಟೆಲ್ ನಲ್ಲಿಯೂ ಇಲ್ಲಿನ ರುಚಿ ಸಿಗುವುದಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ರಾಜರಾಜೇಶ್ವರಿ ನಗರ, ಜೆಪಿ ನಗರ, ಬನಶಂಕರಿ, ಕೋರಮಂಗಲ ಸೇರಿದಂತೆ ವಿವಿಧೆಡೆ ರೆಸ್ಟೋರೆಂಟ್ ಆರಂಭ ಮಾಡಲು ಉತ್ಸುಕರಾಗಿದ್ದೇವೆ, ಹೀಗಾಗಿ ನಮಗೆ ಸಹಕಾರ ಕೊಡಿ ಎಂದು ಗ್ರಾಹಕರಿಗೆ ವಿಶ್ವಾಸ ವ್ಯಕ್ತಪಡಿಸಿದರು.

ಮೊದಲೇ ದಿನವೇ ಸಾಕಷ್ಟು ಗ್ರಾಹಕರು ಹೋಟೆಲ್ ಗೆ ಆಗಮಿಸಿ ಸ್ವಾದವನ್ನು ಅನುಭವಿಸಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಸಿದರು. ವಿಕಾಸ್ ಜೊತೆಗೆ ಮತ್ತಿಬ್ಬರು ಪಾರ್ಟ್ನರ್ ಆಗಿ ಜೊತೆಯಾಗಿ ನಡೆಸುತ್ತಿದ್ದಾರೆ. ಊಟದ ರುಚಿಯನ್ನು ಸವಿಯಲು ಉತ್ತಮ ವಾತಾವರಣ ಇಲ್ಲಿ ನಿರ್ಮಾಣ ಮಾಡಿದ್ದೇವೆ ಎಂದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ, ಒಟ್ಟು 78 ಲಕ್ಷ ರೂ ದಂಡಎಲ್ ಪಿಜಿ ಸಿಲಿಂಡರ್ ಅಭಾವ ನೀಗಿಸಲು ಕೇಂದ್ರಕ್ಕೆ ಒತ್ತಾಯ-CM ಸಿದ್ದರಾಮಯ್ಯಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ತಲಾ ಐದು ಕೋಟಿ ಆಮಿಷ: ಡಿಸಿಎಂ ಡಿ.ಕೆ. ಶಿವಕುಮಾರ್ಜಿಬಿಎ ವ್ಯಾಪ್ತಿಯಲ್ಲಿ ಮತ್ತಷ್ಟು ಜೈವಿಕ ಅನಿಲ ಘಟಕಗಳ ಸ್ಥಾಪನೆಗೆ ಕ್ರಮ : ಮಹೇಶ್ವರ್ ರಾವ್ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನೂತನ ಬಸ್ಸುಗಳ ಉದ್ಘಾಟನೆಹೆಚ್.ವೈ.ಮೇಟಿಯವರ ಕನಸು ನನಸು :ಮುಖ್ಯಮಂತ್ರಿ ಸಿದ್ದರಾಮಯ್ಯಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಿಸಿ ಫಾರಂನಲ್ಲಿ ₹14 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಿದ ಕೇಂದ್ರ ಸಚಿವರುನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯಉತ್ತರಾಖಂಡದ ಹರಿದ್ವಾರದಲ್ಲಿರುವ ಬಿಎಚ್‌ಇಎಲ್ ಕಾರ್ಖಾನೆಗೆ ಭೇಟಿ ನೀಡಿದ ಹೆಚ್.ಡಿ. ಕುಮಾರಸ್ವಾಮಿ