K2kannadanews.in
Bakrid Mass prayer ಸಿಂಧನೂರು : ಪ್ರವಾದಿ ಇಬ್ರಾಹಿಮರು (pravadi Ebrahim) ದೈವಾಜ್ಞೆಯಂತೆ ನಿರ್ವಹಿಸಿದ ಅಪೂರ್ವ ತ್ಯಾಗದ ಸ್ಮರಣಾರ್ಥ ಆಚರಿಸಲ್ಪಡುವ ಹಬ್ಬವೇ ಬಕ್ರೀದ್. ರಾಯಚೂರು (Raichur) ಜಿಲ್ಲೆಯ ಮುಸ್ಲಿಂ (Muslim) ಬಾಂಧವರು ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬದ ಆಚರಣೆಗೆ ಚಾಲನೆ ನೀಡಿದ್ದಾರೆ.
https://youtu.be/iUCRal33iOU?si=a6zsFSRqjBCAMUsD
ಹೌದು ಸಿಂಧನೂರು (Sindhanur) ನಗರದ ಈಗ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಮುಸ್ಲಿಂ ಬಾಂಧವರು ಒಂದೆಡೆ ಸೇರಿಕೊಂಡು ಸಾಮೂಹಿಕ ಪ್ರಾರ್ಥನೆಯನ್ನ ಸಲ್ಲಿಸಿದರು. ತದನಂತರ ಪರಸ್ಪರ ಶುಭಾಶಯಗಳು ಕೋರಿದರು. ಇನ್ನೂ ಈ ಒಂದು ಸಾಮೂಹಿಕ ಪ್ರಾರ್ಥನೆ, ಸಂದರ್ಭದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ರಾಜಕೀಯ ಮುಖಂಡರು ಕೂಡ ಭಾಗವಹಿಸಿ, ಎಲ್ಲಾ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.