K2kannadanews.in
Check Distribution ರಾಯಚೂರು : ಜಿಲ್ಲೆಯ ಕಪಗಲ್ ಕ್ರಾಸ್ ಬಳಿ ನಡೆದ ಖಾಸಗಿ ಶಾಲಾ ಮತ್ತು ಸರ್ಕಾರಿ ಸಾರಿಗೆ ಬಸ್ ನಡುವಿನ ಅಪಘಾತದಲ್ಲಿ ಗಾಯಗೊಂಡವರ ಯೋಗಕ್ಷೇಮವನ್ನು ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರು ವಿಚಾರಿಸಿ ಗಾಯಾಳುಗಳ ಪಾಲಕರಿಗೆ ಚೆಕ್ ವಿತರಣೆ ಮಾಡಿದರು.
https://youtu.be/7iXF1Wdbzjs?si=XlyZk8HbpZj6jK4w
ಖಾಸಗಿ ಆಸ್ಪತ್ರೆ ಮತ್ತು ರಿಮ್ಸ್ ಆಸ್ಪತ್ರೆಯ ಗಾಯಾಳುಗಳ ಪಾಲಕರಿಗೆ ಚೆಕ್ ವಿತರಣೆ ಮಾಡಿ ಗಾಯಾಳುಗಳ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು, ತಹಸಿಲ್ದಾರ್, ರಿಮ್ಸ್ ಆಸ್ಪತ್ರೆಯ ಡೀನ, ಜಿಲ್ಲಾ ವೈದ್ಯಾಧಿಕಾರಿ ಹಾಗೂ ರಿಮ್ಸ್ ವೈದ್ಯಕೀಯ ಸಿಬ್ಬಂದಿ ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.